ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿ ಅಂತರಗಂಗೆ. ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ನಿಸರ್ಗದ ಮಡಿಲು ಆ ತಾಣ. ಅದೇ ನನ್ನ ಬ್ಲಾಗ್ ಪತ್ರಿಕೆಯ ಹೆಸರು. j.balakrishna@gmail.com
Saturday, April 21, 2012
ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕನ್ನಡ ಲೇಖಕರಿಗೆ ಪ್ರಶಸ್ತಿ ಪ್ರದಾನ
ಮೊದಲಿಗೆ ನೀವು ಪ್ರಶಸ್ತಿ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು ಡಾ! ಬಾಲಕೃಷ್ಣ ಅವರೆ. ಇಂತಹ ಒಂದು ಪ್ರಶಸ್ತಿ ಇದೆ ಅಂತ ನನಗೆ ಗೊತ್ತಾದದ್ದು ನಿಮ್ಮ ಈ ಬರಹವನ್ನು ನೋಡಿದ ನಂತರವೆ. ನಿಮ್ಮಂತೆಯೇ, ಕನ್ನಡವನ್ನು ಉಳಿಸಿ, ಬೆಳೆಸಿ ಜನಸಾಮಾನ್ಯರಿಗೂ ವಿಜ್ಞಾನವನ್ನು ಮುಟ್ಟಿಸುತ್ತಿರುವ ಪ್ರೊ. ನಾರಾಯಣಸ್ವಾಮಿ, ಶ್ರೀ ಸೋಮಶೇಖರ ಬಿ.ಎಸ್., ಎಚ್. ಆರ್. ಕೃಷ್ಣ ಮೂರ್ತಿ, ಶ್ರೀನಿಧಿ ಹಾಗೂ ಶೀಯುತ ಭಟ್ಟ್ ಇವರಿಗೂ ಕೂಡ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
1 comment:
ಮೊದಲಿಗೆ ನೀವು ಪ್ರಶಸ್ತಿ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು ಡಾ! ಬಾಲಕೃಷ್ಣ ಅವರೆ. ಇಂತಹ ಒಂದು ಪ್ರಶಸ್ತಿ ಇದೆ ಅಂತ ನನಗೆ ಗೊತ್ತಾದದ್ದು ನಿಮ್ಮ ಈ ಬರಹವನ್ನು ನೋಡಿದ ನಂತರವೆ. ನಿಮ್ಮಂತೆಯೇ, ಕನ್ನಡವನ್ನು ಉಳಿಸಿ, ಬೆಳೆಸಿ ಜನಸಾಮಾನ್ಯರಿಗೂ ವಿಜ್ಞಾನವನ್ನು ಮುಟ್ಟಿಸುತ್ತಿರುವ ಪ್ರೊ. ನಾರಾಯಣಸ್ವಾಮಿ, ಶ್ರೀ ಸೋಮಶೇಖರ ಬಿ.ಎಸ್., ಎಚ್. ಆರ್. ಕೃಷ್ಣ ಮೂರ್ತಿ, ಶ್ರೀನಿಧಿ ಹಾಗೂ ಶೀಯುತ ಭಟ್ಟ್ ಇವರಿಗೂ ಕೂಡ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
Post a Comment