tag:blogger.com,1999:blog-32138345.post5067111163953783797..comments2024-02-05T22:13:08.593+05:30Comments on ಅಂತರಗಂಗೆ: ಗೇಯಾ ಸಿದ್ಧಾಂತ: ಜೀವಂತ ಭೂಮಿಯ ವಿಜ್ಞಾನಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger4125tag:blogger.com,1999:blog-32138345.post-41767041718918103582020-04-22T14:47:55.276+05:302020-04-22T14:47:55.276+05:30ಈ ಭೂಮಿ, ಇಡೀ ಭೂಮಿಯ ಅನೇಕ ಭಾಗಗಳಲ್ಲಿರುವ ಅನೇಕ ರೀತಿಯ ಪರಿ...ಈ ಭೂಮಿ, ಇಡೀ ಭೂಮಿಯ ಅನೇಕ ಭಾಗಗಳಲ್ಲಿರುವ ಅನೇಕ ರೀತಿಯ ಪರಿಸರಗಳು, ಸೂಕ್ಷ್ಮ ಅಣುಗಳಿಂದ ಹಿಡಿದು ಗಿಡ ಮರ ಪಶು ಪಕ್ಷಿ ನದಿ ತೊರೆ ಸಮುದ್ರ ಬೆಟ್ಟ ಬಯಲು ಕಾಡು ಮಳೆಗಾಲ ಚಳಿಗಾಲ ಹಾಗೂ ಬೇಸಿಗೆ ಕಾಲಗಳ ಸಮನ್ವಯತೆ, ಪ್ರತಿಯೊಂದು ಜೀವಿಯ ಮತ್ತೊಂದು ಜೀವಿಯ ಮೇಲಿನ ಪರಾವಲಂಬನೆ, ಕೋಟಿ ಕೋಟಿ ಕೋಟಿ ಜೀವರಾಶಿಗಳ ಸಹಜೀವನ ಮತ್ತು ಸಮನ್ವಯತೆ ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ . ಹಾಗೆಯೇ ಪ್ರತಿಯೊಂದು ಜೀವಿಯೂ ಕೂಡ ಇಡೀ ಭೂಮಿಯ ಒಂದು ಭಾಗವಾಗಿ ಇಡೀ ಭೂಮಿಯನ್ನು ಜೀವಂತವಾಗಿ ನೋಡುವುದು ಕೂಡ ಎಲ್ಲರಿಗೂ ಸಾಧ್ಯವಾಗುವ ಕೆಲಸವೂ ಅಲ್ಲ .<br />ನಮಗೆಲ್ಲರಿಗೂ ಜೀವಂತ ಭೂಮಿಯ ಸಾಕ್ಷಾತ್ಕಾರವಾದ ಬೇಕಾಗಿದೆ. <br />ಆತ್ಮೀಯ ಗೆಳೆಯ ಬಾಲು ಈ ವಿಚಾರದಲ್ಲಿ ಈಗಾಗಲೇ ನಮ್ಮಲ್ಲಿ ಇರುವ ಅನೇಕ ಸಿದ್ಧಾಂತಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಿರುವುದು ಸಂತೋಷದ ವಿಷಯ . ದುರಂತ ಎಂದರೆ ಭೂಮಿಯ ಬಗ್ಗೆ ಸ್ವಲ್ಪವೂ ಗೌರವ ಇಲ್ಲದ ನಾಯಕರು ಇಂದು ಭೂಮಿಯನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ .<br />ಸ್ನೇಹಿತ ಬಾಲು ಬರೆದಿರುವ ಈ ವಿಷಯ ಎಲ್ಲರಿಗೂ ತಲುಪಲಿ ಎಂದು ಆಶಿಸುತ್ತೇನೆ Girish Babuhttps://www.blogger.com/profile/17448034479685026270noreply@blogger.comtag:blogger.com,1999:blog-32138345.post-73097770159978470732013-07-14T22:03:22.634+05:302013-07-14T22:03:22.634+05:30ಪ್ರಿಯ ಬಾಲು ,
ನೀವು ಕನ್ನಡಕ್ಕೆ ಪುಕುವೊಕನನ್ನು ಪರಿಚಯಿಸಿದ...ಪ್ರಿಯ ಬಾಲು ,<br />ನೀವು ಕನ್ನಡಕ್ಕೆ ಪುಕುವೊಕನನ್ನು ಪರಿಚಯಿಸಿದ ಮೊದಲಿಗಾರಗಿದ್ದೀರಿ . ಗಿಯಾ ಕಲ್ಪನೆ ಬಹುತೇಕ ನಮ್ಮ ಆಧ್ಯಾತ್ಮಿಕ ಪರಿಕಲ್ಪನೆಯನ್ನೇ ಹೋಲುವುದೆಂಬ ನಾಗೇಶ ಹೆಗಡೆಯವರ ಅಭಿಪ್ರಾಯ ಸರಿ. ಕನಿಷ್ಠ ಈ ಚಿಂತನೆಗಳು ಭೂಮಿಯ ಬಗ್ಗೆ ನಮ್ಮ ಅಹಂಕಾರವನ್ನು ತಗ್ಗಿಸಿದರೆ ಅಷ್ಟೇ ಸಾಕು.<br />ಹೆಚ್ ಎ. ಪುರುಷೋತ್ತಮ ರಾವ್ ಕೋಲಾರ .ಹೆಚ್ ಎ ಪುರುಷೋತ್ತಮ ರಾವ್https://www.blogger.com/profile/07020450922592985286noreply@blogger.comtag:blogger.com,1999:blog-32138345.post-70577828905374294462013-07-14T22:01:22.538+05:302013-07-14T22:01:22.538+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.ಹೆಚ್ ಎ ಪುರುಷೋತ್ತಮ ರಾವ್https://www.blogger.com/profile/07020450922592985286noreply@blogger.comtag:blogger.com,1999:blog-32138345.post-30668583856450326952013-07-09T15:00:34.544+05:302013-07-09T15:00:34.544+05:30ಪ್ರಿಯ ಬಾಲಕೃಷ್ಣ,
ಜೇಮ್ಸ್ ಲವ್ಲಾಕ್ ಮತ್ತು ಮಾಗು೯ಲಿಸ್ ಅವರ...ಪ್ರಿಯ ಬಾಲಕೃಷ್ಣ,<br />ಜೇಮ್ಸ್ ಲವ್ಲಾಕ್ ಮತ್ತು ಮಾಗು೯ಲಿಸ್ ಅವರ ಗೇಯಾ ಸಿದ್ಧಾಂತದ ಬಗ್ಗೆ ಕನ್ನಡದಲ್ಲಿ ಇಷ್ಟು ವಿವರವಾಗಿ ಯಾರೂ ಬರೆದಿರಲಿಲ್ಲ. ಅಭಿನಂದನೆಗಳು. ಗೇಯಾ ಅನ್ನೋದು 'ಭೂಮಿತಾಯಿ'ಎಂಬ ತುಸು ಆಧ್ಯಾತ್ಮಿಕ ಪರಿಕಲ್ಪನೆಗೆ ಸಮೀಪವಾಗಿರುವುದರಿಂದ ವಿಜ್ಞಾನಿಗಳು ಮೊದಮೊದಲು ಅದನ್ನು ಒಪ್ಪಲು ಸಿದ್ಧವಿರಲಿಲ್ಲ. ಇಂದಿನ ಜಗತ್ತಿನ ಅತ್ಯಂತ ಪ್ರಖರ ಚಿಂತಕಿಯರಲ್ಲೊಬ್ಬರಾದ ಮೇರಿ ಮಿಗ್ಲಿ ಎಂಬವರು ಗೇಯಾ ಸಿದ್ದಾಂತವನ್ನು ಜಗತ್ತನ್ನೇ ಬದಲಿಸಬಲ್ಲ ಹೊಸದಶ೯ನ (ಫಿಲಾಸಫಿ) ಎಂದು ಬಣ್ಣಿಸಿದ ನಂತರ ಅದು ವಿಜ್ಞಾನಿಗಳ ಗಮನ ಸೆಳೆಯತೊಡಗಿತು. <br />ಒಂದು ವಿನಂತಿ: Gaia ವನ್ನು 'ಗಿಯಾ' ಎಂತಲೋ 'ಗಾಯಾ' ಎಂತಲೋ ಬರೆಯುವುದು ಬೇಡ. 'ಗೇಯಾ' ಎನ್ನೋಣ. ಅದು ಮೂಲ ಉಚ್ಚಾರಣೆಗೆ ಸಮೀಪವಾಗಿಯೂ ಇದೆ. ಕನ್ನಡದ 'ಗೇಯ'ಕ್ಕೆ ಹೊಂದುವಂತೆಯೂ ಇದೆ. <br /><br />ನಾವು ಕನ್ನಡಿಗರು ಈ ಪರಿಕಲ್ಪನೆಯನ್ನು ದಯವಿಟ್ಟು ನಾಗೇಶ ಹೆಗಡೆhttps://www.blogger.com/profile/12508442132740687467noreply@blogger.com